ಸಿದ್ದರಾಮಯ್ಯನವರ 17ನೇ ಬಜೆಟ್: ಯುವಜನ ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ಘೋಷಣೆ ನಿರೀಕ್ಷೆ

siddaramaiah 17th budget

ಬೆಂಗಳೂರು: ಕರ್ನಾಟಕ ಸರ್ಕಾರದ 2026-27ರ ಬಜೆಟ್ ಇನ್ನೂ ಸಿದ್ಧತೆಯ ಹಂತದಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು (ಹಣಕಾಸು ಸಚಿವರು) ಪೂರ್ವ-ಬಜೆಟ್ ಸಭೆಗಳನ್ನು ನಡೆಸುತ್ತಿದ್ದಾರೆ.ಫೆಬ್ರವರಿ 15ರೊಳಗೆ ಬಜೆಟ್ ದಿನಾಂಕ ಘೋಷಣೆ ಸಾಧ್ಯತೆ ಇದೆ ಮತ್ತು ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಯಾಗುವ ನಿರೀಕ್ಷೆ ಇದೆ. ಶಿಕ್ಷಣ ಕ್ಷೇತ್ರಕ್ಕೆ ಭಾರಿ ಅನುದಾನದ ನಿರೀಕ್ಷೆ ಶಿಕ್ಷಣ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳು ರಾಜ್ಯದ GSDPಯ 10% ಅನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸುತ್ತಿದ್ದಾರೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಗುಣಮಟ್ಟದ … Read more

ರೈತರಿಗೆ ನಿಜಕ್ಕೂ ಖುಷಿ ಕೊಡುವ ಸುದ್ದಿ: ಜಮೀನಿನಲ್ಲಿ ವಿದ್ಯುತ್ ಕಂಬ ಇದ್ದರೆ ಈಗ ನಷ್ಟ ಅಲ್ಲ, ಲಾಭ!

Good news for formers 2026

“ನಮ್ಮ ಹೊಲದಲ್ಲೇ ವಿದ್ಯುತ್ ಕಂಬ ಹಾಕಿಬಿಟ್ಟರು… ಏನು ಮಾಡೋದು?”ಇಷ್ಟು ವರ್ಷ ಬಹುತೇಕ ರೈತರ ಬಾಯಿಂದ ಈ ಮಾತು ಕೇಳಿಸಿಕೊಂಡಿದ್ದೇವೆ. ಯಾರ ಬಳಿ ಹೇಳಿಕೊಂಡರೂ ಪ್ರಯೋಜನ ಇರಲಿಲ್ಲ, ಎಲ್ಲವನ್ನು ಸಹಿಸಿಕೊಂಡು ಹೋಗ ಬೇಕಿತ್ತು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹೌದು, ನಿಮ್ಮ ಹೊಲ, ಗದ್ದೆ ಅಥವಾ ತೋಟದಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್‌ಫಾರ್ಮರ್ ಇದ್ದರೆ, ಸರ್ಕಾರವೇ ನಿಮಗೆ ಒಮ್ಮೆ 10,000 ರೂ ಪರಿಹಾರ ಮತ್ತು ಪ್ರತಿ ತಿಂಗಳು ಬಾಡಿಗೆ ಕೊಡಲು ತೀರ್ಮಾನಿಸಿದೆ. ಇದು ಕೇವಲ ಘೋಷಣೆ ಅಲ್ಲ, ನಿಯಮವಾಗಿ … Read more